ಈಗ ಒಂದು ಲಕ್ಷ ಅಲ್ಲ 15 ಲಕ್ಷ ರೂಪಾಯಿಯನ್ನು ಬೈಕ್ ಮತ್ತು ಕಾರು ಸವಾರ ರಿಗೆ ಬಂಪರ್ ಆಫರ್ ಅನ್ನು ಸುಪ್ರೀಂ ಕೋರ್ಟ್ ನೀಡಿದೆ. ಹೌದು ಇತ್ತೀಚೆಗೆ ರಸ್ತೆ ಗಳಲ್ಲಿ ಅಪಘಾತ ಹೆಚ್ಚಾಗಿವೆ ಅದನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ರಸ್ತೆ ಗಳಲ್ಲಿ ಅಪಘಾತ
National
ಭಾರತ ದೇಶ ಕಂಡ ಮಹಾನ್ ಪ್ರಧಾನಿ ನೀವು ಓದಲೆ ಸ್ಟೋರಿ ಬೇಕಾದ ಪಂಡಿತ್ ಜವಾಹರಲಾಲ್ ನೆಹರು
ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್ ನೇಮಕ.
ಅಭ್ಯರ್ಥಿಗಳ ಕನಿಷ್ಠ ಅರ್ಹತೆ: ಅಂಬೇಡ್ಕರ್ ಆಶಯ
ಸಿದ್ಧಗಂಗಾ ಮಠಕ್ಕೆ ಶಾ:ಮತ್ತೆ ಭಿನ್ನಮತ ಬಯಲು; ಪ್ರತಿಭಟನೆ!
ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ ವರುಣ್ ಆರೋನ್!
ಸಂವಿಧಾನ ಪೀಠಕ್ಕೆ ಬಹುಪತ್ನಿತ್ವ
ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಅನುಸರಿಸಲಾಗುತ್ತಿರುವ 'ನಿಖಾ ಹಲಾಲಾ' ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳ ಸಾಂವಿಧಾನಿಕ ಮೌಲಿಕತೆಯನ್ನು ಸಂವಿಧಾನ ಪೀಠದ ಮೂಲಕ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ 'ತ್ರಿವಳಿ ತಲಾಖ್' ಪದ್ಧತಿಯನ್ನು ಸಂವಿಧಾನ ಪೀಠವು ಇತ್ತೀಚೆಗೆ ನಿಷೇಧಿಸಿತ್ತು. ಈ ಪದ್ಧತಿಗಳಿಂದ ತೊಂದರೆಗೊಳಗಾದ
ಬಿಜೆಪಿ ಕಚೇರಿ ಮೇಲೆ ದಾಳಿ: ಮೂವರ ಬಂಧನ
ಆಧಾರ್: ಮುಖ ಗುರುತು ತಂತ್ರಜ್ಞಾನ ಜುಲೈ 1ರಿಂದ ಜಾರಿ
ಚುನಾವಣೆಯ ಬಗ್ಗೆ ನಿಮಗೇನು ಅನ್ನಿಸುತ್ತದೆ ಗೊತ್ತಾಗಬೇಕಾದರೇ ಇಲ್ಲಿ ಓದಿ..ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಈ ಚುನಾವಣೆ ಪ್ರಕ್ರಿಯೆಯನ್ನು,ಖಾಸಗಿ ಮತ್ತು ವ್ಯಾಪಾರದ